ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 16.01.2005
ಉಪಸ್ಥಿತಿ:- ಶ್ರೀ ಜಯ C. ಸುವರ್ಣ, ಶ್ರೀ ರಘುಪತಿ ಭಟ್, ಶ್ರೀ ಸುನಿಲ್ ಕುಮಾರ್
ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ :- ಕಪ್ಪೆಟ್ಟು ಶ್ರೀ ತನ್ಯ ಪೂಜಾರಿ, ಬಾಳೆಕಲ್ಲು ಗರೋಡಿ ಶ್ರೀ ಕೊರಗಪ್ಪ ಪೂಜಾರಿ, ಬೆಳಪುಗುತ್ತು ಶ್ರೀ ಚಂದ್ರಶೇಖರ ಶೆಟ್ಟಿ ಇವರುಗಳಿಗೆ.